BIGG NEWS : ಚರ್ಮಗಂಟು ರೋಗ : ಡಿ. 26 ರಿಂದ ಜನವರಿ 25 ರ ವರೆಗೆ ಜಾನುವಾರು ಸಂತೆ, ಸಾಗಾಣಿಕೆ ನಿಷೇಧ

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಉಲ್ಬಣವಾಗಿರುವುದರಿಂದ ಈ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾಕ್ರಮವಾಗಿ ಡಿಸೆಂಬರ್ 26, 2022 ರಿಂದ ಜನವರಿ 25, 2023 ವರೆಗೆ ಕರ್ನಾಟಕ ಪ್ರಾಣಿ ರೋಗ (ನಿಯಂತ್ರಣ ) ಕಾಯ್ದೆ 1961 ಮತ್ತು ಸಿಆರ್‍ಪಿಸಿ ಕಾಯ್ದೆ 1973 ಕಲಂ 144ರ ಮೇರೆಗೆ ಧಾರವಾಡ ಜಿಲ್ಲಾಯಾದ್ಯಂತ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. BIGG NEWS : ದ್ವಿತೀಯ … Continue reading BIGG NEWS : ಚರ್ಮಗಂಟು ರೋಗ : ಡಿ. 26 ರಿಂದ ಜನವರಿ 25 ರ ವರೆಗೆ ಜಾನುವಾರು ಸಂತೆ, ಸಾಗಾಣಿಕೆ ನಿಷೇಧ