BIGG NEWS : ಗಾಂಜಾ ಗ್ಯಾಂಗ್ ನಿಂದ ದಾಳಿಗೊಳಗಾದ ಸಿಪಿಐ ಇಲಾಳ್ ಇಂದು ಬೆಂಗಳೂರಿಗೆ ಏರ್ ಲಿಫ್ಟ್ : ಗೃಹ ಸಚಿವ ಅರಗಜ್ಞಾನೇಂದ್ರ

ಶಿವಮೊಗ್ಗ : ಅಕ್ರಮ ಗಾಂಜಾ ದಂಧೆಕೋರರ ಗ್ಯಾಂಗ್ ನಿಂದ ದಾಳಿಗೊಳಗಾದ ಸಿಪಿಐ ಶ್ರೀಮಂತ ಇಲ್ಲಾಳ್ ಅವರನ್ನು ಇಂದು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗುವುದು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದಾರೆ. BIGG NEWS : ಇಂದು ಹುಬ್ಬಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು : ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ `ಪೌರ ಸನ್ಮಾನ’ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಪಿಐ ಇಲಾಳ್ ಅವರಿಗೆ ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆದರೂ ಏರ್ ಲಿಫ್ಟ್ ಮಾಡುವಂತೆ ಸೂಚನೆ ಕೊಟ್ಟಿದ್ದೇವೆ. ಬೆಂಗಳೂರಿನ … Continue reading BIGG NEWS : ಗಾಂಜಾ ಗ್ಯಾಂಗ್ ನಿಂದ ದಾಳಿಗೊಳಗಾದ ಸಿಪಿಐ ಇಲಾಳ್ ಇಂದು ಬೆಂಗಳೂರಿಗೆ ಏರ್ ಲಿಫ್ಟ್ : ಗೃಹ ಸಚಿವ ಅರಗಜ್ಞಾನೇಂದ್ರ