BIGG NEWS : ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ : ಅಂಬಾರಿ ಹೊರಲು ಕ್ಯಾಪ್ಟನ್ ಅಭಿಮನ್ಯು ರೆಡಿ| Mysuru Dasara 2022

ಮೈಸೂರು : ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಜಂಬೂ ಸವಾರಿಯ ಪ್ರಮುಖ ಆಕರ್ಷಣೆ ಗಜ ಪಡೆಯ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊರಲು ಸಿದ್ಧನಾಗಿದ್ದಾನೆ. HEALTH TIPS: ನುಗ್ಗೇಕಾಯಿ ಸೊಪ್ಪು ತಿನ್ನುವುದರಿಂದ ಹೃದಯಸಂಬಂಧಿ ಕಾಯಿಲೆ ಬರೋದಿಲ್ಲವಂತೆ..! ತಜ್ಞರ ಮಾಹಿತಿ|Drumstick leaves ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊತ್ತು ರಾಜಮಾರ್ಗದಲ್ಲಿ ಸಾಗಲು ಸಿದ್ಧವಾಗಿದೆ. ಅರಮನೆಗೆ ಆಗಮಿಸಿದ್ದ ಗಜ ತಂಡದಲ್ಲಿ ಜಂಬೂ ಸವಾರಿಯಲ್ಲಿ ಭಾಗಿಯಾಗುತ್ತಿರೋದು 9 ಆನೆಗಳು ಮಾತ್ರ. ಕ್ಯಾಪ್ಟನ್ – ಅಭಿಮನ್ಯು, ನಿಶಾನೆ ಆನೆ – ಅರ್ಜುನ, … Continue reading BIGG NEWS : ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ : ಅಂಬಾರಿ ಹೊರಲು ಕ್ಯಾಪ್ಟನ್ ಅಭಿಮನ್ಯು ರೆಡಿ| Mysuru Dasara 2022