BIGG NEWS : ಶೀಘ್ರವೇ ಕಾಂಗ್ರೆಸ್ ನ ಬಸ್ ಯಾತ್ರೆಗೆ ದಿನಾಂಕ ನಿಗದಿ : ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ರಾಜ್ಯ ಕಾಂಗ್ರೆಸ್ ಶೀಘ್ರವೇ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬಸ್ ಯಾತ್ರೆ ನಡೆಸಲಿದೆ. Ola Scooty Scam: ಆನ್ ಲೈನ್ ಓಲಾ ಸ್ಕೂಟಿ ಹಗರಣದಲ್ಲಿ 1,000ಕ್ಕೂ ಹೆಚ್ಚು ಮಂದಿ ವಂಚನೆ, 20 ಮಂದಿ ಬಂಧನ ಈ ಕುರಿತು ಮಾಹಿತಿ ನೀಡಿರುವ ಸಿದ್ದರಾಮಯ್ಯ, ಬಸ್ ಯಾತ್ರೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಯಾತ್ರೆಗೆ ಬಸ್ ಸಿದ್ದವಾಗುತ್ತಿದ್ದು, ನಾನೊಂದು ಟೀಂ, ಡಿ.ಕೆ. ಶಿವಕುಮಾರ್ ಒಂದು … Continue reading BIGG NEWS : ಶೀಘ್ರವೇ ಕಾಂಗ್ರೆಸ್ ನ ಬಸ್ ಯಾತ್ರೆಗೆ ದಿನಾಂಕ ನಿಗದಿ : ಮಾಜಿ ಸಿಎಂ ಸಿದ್ದರಾಮಯ್ಯ