BIGG NEWS : ಕೋವಿಡ್ ನಿಂದ ಮೃತರಾದವರ ಸಮಾಧಿಗಳ ಮೇಲೆ `ಬಿಜೆಪ ಭ್ರಷ್ಟೋತ್ಸವ’ ನಡೆಸಲು ಮುಂದಾಗಿದೆ : ಕಾಂಗ್ರೆಸ್ ಟೀಕೆ

ಬೆಂಗಳೂರು : ರಾಜ್ಯ ಸರ್ಕಾರ ಕೋವಿಡ್‌ನಿಂದ ಮೃತರಾದವರ ಸಮಾಧಿಗಳ ಮೇಲೆ ಬಿಜೆಪ ಭ್ರಷ್ಟೋತ್ಸವ ನಡೆಸಲು ಮುಂದಾಗಿದೆ ಎಂದು ಬಿಜೆಪಿ ಜನಸ್ಪಂದನ ಸಮಾವೇಶದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಹೈದರಾಬಾದ್: ಈ ವರ್ಷ 24.64 ಲಕ್ಷ ರೂ. ಗೆ ಸೇಲಾಯ್ತು ʻಬಾಲಾಪುರ ಗಣೇಶ ಲಡ್ಡುʼ… ಏನಿದರ ವಿಶೇಷತೆ? ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಸರ್ಕಾರ ಕೋವಿಡ್‌ನಿಂದ ಮೃತರಾದವರ ಸಮಾಧಿಗಳ ಮೇಲೆ ಬಿಜೆಪ ಭ್ರಷ್ಟೋತ್ಸವ ನಡೆಸಲು ಮುಂದಾಗಿದೆ. ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನಸ್ಪಂದನ ಸಮಾವೇಶದ ಖರ್ಚು ವೆಚ್ಚದ ಹೊಣೆ … Continue reading BIGG NEWS : ಕೋವಿಡ್ ನಿಂದ ಮೃತರಾದವರ ಸಮಾಧಿಗಳ ಮೇಲೆ `ಬಿಜೆಪ ಭ್ರಷ್ಟೋತ್ಸವ’ ನಡೆಸಲು ಮುಂದಾಗಿದೆ : ಕಾಂಗ್ರೆಸ್ ಟೀಕೆ