BIGG NEWS : ಇಂದು ಸಿಎಂ ಬೊಮ್ಮಾಯಿ ಧಾರವಾಡ ಜಿಲ್ಲಾ ಪ್ರವಾಸ : `ನಮ್ಮ ಕ್ಲಿನಿಕ್ ‘ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ

ಹುಬ್ಬಳ್ಳಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್ 14  ರ ಇಂದು ಧಾರವಾಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ನಮ್ಮ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ  ಭಾಗಿಕಯಾಗಲಿದ್ದಾರೆ. BIGG NEWS : ಚರ್ಮಗಂಟು ರೋಗ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 30 ಕೋಟಿ ರೂ. ಬಿಡುಗಡೆ : ಸಚಿವ ಪ್ರಭು ಚವ್ಹಾಣ್ ಇಂದು ಬೆಳಿಗ್ಗೆ 10-30 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು.  11 ಗಂಟೆಗೆ ಹುಬ್ಬಳ್ಳಿ ಭೈರಿದೇವರಕೊಪ್ಪದ ರೇಣುಕಾ ನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಏರ್ಪಡಿಸಿರುವ … Continue reading BIGG NEWS : ಇಂದು ಸಿಎಂ ಬೊಮ್ಮಾಯಿ ಧಾರವಾಡ ಜಿಲ್ಲಾ ಪ್ರವಾಸ : `ನಮ್ಮ ಕ್ಲಿನಿಕ್ ‘ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ