BIGG NEWS : ಸಿಎಂ ಬೊಮ್ಮಾಯಿ ನ.29 ಕ್ಕೆ ದೆಹಲಿ ಪ್ರವಾಸ : ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಮುಂದುವರೆದ ಲಾಭಿ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವೆಂಬರ್ 29 ರಂದು ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ತೀವ್ರ ಕೂತುಹಲಕ್ಕೆ ಕಾರಣವಾಗಿದ್ದು, ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ಪಡೆದುಕೊಂಡು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. BIGG NEWS : ಚಿರತೆ ಪ್ರತ್ಯಕ್ಷ , ಕೆಆರ್‌ಎಸ್‌ ಬೃಂದಾವನ ಬಂದ್‌, 17 ದಿನದಲ್ಲಿ ಬರೊಬ್ಬರಿ 50 ಲಕ್ಷ ನಷ್ಟ | KRS Brindavan Bandh ನವೆಂಬರ್ 29 ರಂದು ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಲಿದ್ದು, ವರಿಷ್ಠರನ್ನು ಭೇಟಿಯಾಗಿ ರಾಜ್ಯ ರಾಜಕಾರಣದ … Continue reading BIGG NEWS : ಸಿಎಂ ಬೊಮ್ಮಾಯಿ ನ.29 ಕ್ಕೆ ದೆಹಲಿ ಪ್ರವಾಸ : ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಮುಂದುವರೆದ ಲಾಭಿ