BIGG NEWS : ಅ.23ರಿಂದ ಕಿತ್ತೂರು ಉತ್ಸವ : ಇಂದು `ವೀರಜ್ಯೋತಿಯಾತ್ರೆ’ಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಬೆಂಗಳೂರು: ವೀರ ರಾಣಿ ಕಿತ್ತೂರು ಚೆನ್ನಮ್ಮರವರು ಬ್ರಿಟಿಷರ ವಿರುದ್ಧ ಸಾಧಿಸಿದ ವಿಜಯೋತ್ಸವದ ನೆನಪಿಗಾಗಿ ಕಿತ್ತೂರು ಉತ್ಸವವನ್ನ ಕಿತ್ತೂರಿನಲ್ಲಿ ಆಚರಿಸಲಿದ್ದು, ಇಂದು ನಗರದ ಟೌನ್ ಹಾಲ್ ನಲ್ಲಿ ವೀರ ಜ್ಯೋತಿ ಯಾತ್ರೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ( Chief Minister Basavaraj Bommai ) ಚಾಲನೆ ನೀಡುತ್ತಾರೆ ಎಂದು ಸಚಿವ ಗೋವಿಂದ ಕಾರಜೋಳರವರು ( Minister Govinda Karajol ) ಹೇಳಿದರು. ಭಾರತ ‘ಐಟಿʼಯಲ್ಲಿ ಅಭಿವೃದ್ಧಿ ಹೊಂದುತ್ತಿದ್ರೆ, ಪಾಕ್‌ ʻಇಂಟರ್​ನ್ಯಾಷನಲ್​ ಟೆರರಿಸಂʼನಲ್ಲಿ ಪರಿಣಿತರು: ವಿದೇಶಾಂಗ ಸಚಿವ ಎಸ್. … Continue reading BIGG NEWS : ಅ.23ರಿಂದ ಕಿತ್ತೂರು ಉತ್ಸವ : ಇಂದು `ವೀರಜ್ಯೋತಿಯಾತ್ರೆ’ಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ