BIGG NEWS : ಇಂದು ಚಾಮರಾಜಪೇಟೆ ಗಣೇಶ ವಿಗ್ರಹದ ವಿಸರ್ಜನೆ ಕಾರ್ಯಕ್ರಮ : ಅದ್ದೂರಿ ಮೆರವಣಿಗೆಗೆ ಸಕಲ ಸಿದ್ಧತೆ

ಬೆಂಗಳೂರು :  ಚಾಮರಾಜಪೇಟೆ ಮೈದಾನ ಕೂರಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಇಂದು ನಡೆಯಲಿದ್ದು,  ಅದ್ದೂರಿ ಮೆರವಣಿ ಮೂಲಕ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಇಂಡಿಯಾ ಗೇಟ್‌ ಮೇಲೆ ʻನೇತಾಜಿʼಯ ಜೀವನ, ಪರಂಪರೆ ಪ್ರದರ್ಶನ… ಇಲ್ಲಿದೆ ಡ್ರೋನ್‌ಗಳ ಅದ್ಭುತ ಝಲಕ್‌ ಚಾಮರಾಜಪೇಟೆ ಗಣೇಶ ಮೂರ್ತಿವಿಸರ್ಜನೆಗೆ ಬೆಂಗಳೂರು ಗಣೇಶೋತ್ಸವ ಸಮಿತಿಯು ಸಕಲ ಸಿದ್ಧತೆ ನಡೆಸಿಕೊಂಡಿದ್ದು, ಪಾದರಾಯನಪುರದಿಂದ ಮೆರವಣಿಗೆ ಆರಂಭಿಸಲು ಸಮಿತಿ ನಿರ್ಧಾರಿಸಲಾಗಿದೆ. ವಿರೋಧದ ನಡುವೆಯೂ ಮೈದಾನದ ಎದುರು 2ನೇ ಮುಖ್ಯರಸ್ತೆಯಲ್ಲಿರುವ ಅಯ್ಯಪ್ಪ ದೇಗುಲ ಬಳಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇದೀಗ … Continue reading BIGG NEWS : ಇಂದು ಚಾಮರಾಜಪೇಟೆ ಗಣೇಶ ವಿಗ್ರಹದ ವಿಸರ್ಜನೆ ಕಾರ್ಯಕ್ರಮ : ಅದ್ದೂರಿ ಮೆರವಣಿಗೆಗೆ ಸಕಲ ಸಿದ್ಧತೆ