BIGG NEWS : ಆಸ್ತಿ ನೋಂದಣಿಗೆ `ಕಾವೇರಿ-2’ ತಂತ್ರಾಂಶ ರಾಜ್ಯಾದ್ಯಂತ ವಿಸ್ತರಣೆ : ನವೆಂಬರ್ 1 ಕ್ಕೆ ಲೋಕಾರ್ಪಣೆ

ಬೆಂಗಳೂರು : ರಾಜ್ಯಾದ್ಯಂತ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ರೂಪಿಸಿರುವ ಕಾವೇರಿ-2 ತಂತ್ರಾಂಶವನ್ನು ನವೆಂಬರ್ 1 ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. BIGG NEWS : ವಸತಿ ರಹಿತ ಬಡಜನತೆಗೆ ಗುಡ್ ನ್ಯೂಸ್ : ಅಪಾರ್ಟ್ ಮೆಂಟ್ ಖರೀದಿಗೆ 5 ಲಕ್ಷ ರೂ. ನೆರವು! ಆಸ್ತಿ ನೋಂದಣಿಗಾಗಿ ಜನ ನೋಂದಣಾಧಿಕಾರಿಗಳ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾವೇರಿ -2 ತಂತ್ರಾಂಶವನ್ನು ರೂಪಿಸಲಾಗಿತ್ತು. ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಮಾಡಲಾಗಿತ್ತು. ಅಲ್ಲಿ … Continue reading BIGG NEWS : ಆಸ್ತಿ ನೋಂದಣಿಗೆ `ಕಾವೇರಿ-2’ ತಂತ್ರಾಂಶ ರಾಜ್ಯಾದ್ಯಂತ ವಿಸ್ತರಣೆ : ನವೆಂಬರ್ 1 ಕ್ಕೆ ಲೋಕಾರ್ಪಣೆ