BIGG NEWS : ಜಾನುವಾರುಗಳಿಗೆ ಚರ್ಮಗಂಟು ರೋಗ :ಜಾನುವಾರು ಸಂತೆ, ಸಾಗಾಣಿಕೆ ನಿಷೇಧ : ಡಿಸೆಂಬರ್ 23 ರವರೆಗೆ ಮುಂದುವರಿಕೆ

ಕೊಪ್ಪಳ : ಜಾನುವಾರುಗಳಲ್ಲಿ ಚರ್ಮಗಂಟು ರೋಗ ಹರಡುವಿಕೆಯನ್ನು ತಡೆಯುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ  ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ನಿಷೇಧವನ್ನು ಡಿಸೆಂಬರ್ 23ರ ವರೆಗೆ ಮುಂದುವರಿಸಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ್ ಬಾಬು ಅವರು ಆದೇಶ ಹೊರಡಿಸಿದ್ದಾರೆ. BIGG NEWS : ಮಂಗಳೂರು ಆಟೋದಲ್ಲಿ ಸ್ಪೋಟ ಪ್ರಕರಣ : ಶಂಕಿತ ಉಗ್ರ ಶಾರಿಕ್ ವಾಟ್ಸಪ್ ಡಿಪಿಯಲ್ಲಿ ಶಿವನ ಫೋಟೋ! ಜಿಲ್ಲೆಯಲ್ಲಿ ದನ, ಎಮ್ಮೆಗಳಲ್ಲಿ ಜಾನುವಾರು ಚರ್ಮಗಂಟು ರೋಗ (Lumpy Skin Disease) ಕಾಣಿಸಿಕೊಂಡು ವ್ಯಾಪಕವಾಗಿ … Continue reading BIGG NEWS : ಜಾನುವಾರುಗಳಿಗೆ ಚರ್ಮಗಂಟು ರೋಗ :ಜಾನುವಾರು ಸಂತೆ, ಸಾಗಾಣಿಕೆ ನಿಷೇಧ : ಡಿಸೆಂಬರ್ 23 ರವರೆಗೆ ಮುಂದುವರಿಕೆ