BIGG NEWS : ಜಾನುವಾರಗಳಲ್ಲಿ `ಚರ್ಮಗಂಟು’ ರೋಗ : ಶಿವಮೊಗ್ಗ ಜಿಲ್ಲೆಯಾದ್ಯಂತ ಜಾನುವಾರು ಸಂತೆ-ಜಾತ್ರೆ-ಸಾಗಾಣಿಕೆ ನಿಷೇಧ

ಶಿವಮೊಗ್ಗ : ಜಿಲ್ಲೆಯಲ್ಲಿ ಜಾನುವಾರಗಳಲ್ಲಿ ಚರ್ಮಗಂಟು ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ದಿನಾಂಕ: 14-11-2022 ರಿಂದ 30-11-2022 ರವರೆಗೆ ಕರ್ನಾಟಕ ಅನಿಮಲ್ ಡಿಸೀಸ್(ಕಂಟ್ರೋಲ್)ಆಕ್ಟ್ 1961 ಮತ್ತು ಸಿಆರ್‍ಪಿಸಿ ಕಲಂ 144 ರ ಮೇರೆಗೆ ಜಿಲ್ಲೆಯಾದ್ಯಂತ ಜಾನುವಾರ ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ. BIG NEWS: ʻASEANʼ ಶೃಂಗಸಭೆ ಯೋಜಿಸಿದ್ದ ಕಾಂಬೋಡಿಯಾ ಪ್ರಧಾನಿ ʻಹುನ್ ಸೇನ್ʼಗೆ ಕೋವಿಡ್‌ ಪಾಸಿಟಿವ್‌ | Covid‌ positive for Hun Sen … Continue reading BIGG NEWS : ಜಾನುವಾರಗಳಲ್ಲಿ `ಚರ್ಮಗಂಟು’ ರೋಗ : ಶಿವಮೊಗ್ಗ ಜಿಲ್ಲೆಯಾದ್ಯಂತ ಜಾನುವಾರು ಸಂತೆ-ಜಾತ್ರೆ-ಸಾಗಾಣಿಕೆ ನಿಷೇಧ