BIGG NEWS : ರೈತರು ಕೊಡುವ ಲೆಕ್ಕಾಚಾರಗಳಿಗೆಲ್ಲಾ ಪರಿಹಾರ ನೀಡಲು ಆಗಲ್ಲ : ಸಚಿವ ಮಾಧುಸ್ವಾಮಿ ಉಡಾಫೆ ಉತ್ತರ

ಮಧುಗಿರಿ : ನೆರೆಪರಿಹಾರ ಹೆಚ್ಚಿಸುವಂತೆ ಮನವಿ ಮಾಡಿದ ರೈತರಿಗೆ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಉಡಾಫೆ ಉತ್ತರ ನೀಡಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ. BREAKING NEWS : ರಮೇಶ್‌ ಜಾರಕಿಹೊಳಿ ಆಪ್ತನ ಹೆಸರಲ್ಲಿ ಡೆತ್‌ನೋಟ್‌ : ಖಾಕಿ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ನೇಣಿಗೆ ಶರಣು ಮಧುಗಿರಿಯಲ್ಲಿ ನೆರೆ ವೀಕ್ಷಣೆಗೆ ಹೋಗಿದ್ದ ವೇಳೆ ರೈತರು ನೆರೆ ಪರಿಹಾರ ಹೆಚ್ಚಿಸುವಂತೆ ಸಚಿವ ಜೆ.ಸಿ.ಮಾಧುಸ್ವಾಮಿಗೆ ಮನವಿ ಮಾಡಿದ್ದಾರೆ. ಈ ವೇಳೆ ಮಾಧುಸ್ವಾಮಿ,ರೈತರಿಗೆ ಸರ್ಕಾರ ಪರಿಹಾರ ಕೊಡಲು ಸಾಧ್ಯವೇ? ರೈತರಿಗೆ ಆಗುವ ಬೆಲೆ … Continue reading BIGG NEWS : ರೈತರು ಕೊಡುವ ಲೆಕ್ಕಾಚಾರಗಳಿಗೆಲ್ಲಾ ಪರಿಹಾರ ನೀಡಲು ಆಗಲ್ಲ : ಸಚಿವ ಮಾಧುಸ್ವಾಮಿ ಉಡಾಫೆ ಉತ್ತರ