BIGG NEWS : `ಕರ್ನಾಟಕ-ಮಹಾ’ ಗಡಿ ವಿವಾದದ ನಡುವೆಯೇ ಬಸ್ ಸಂಚಾರ ಆರಂಭ

ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದದ ನಡುವೆಯೇ ಸ್ಥಗಿತಗೊಂಡಿದ್ದ ಸಾರಿಗೆ ಬಸ್ ಗಳ ಸಂಚಾರ ಇಂದಿನಿಂದ ಕರ್ನಾಟಕ-ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಪುನಾರಂಭಗೊಂಡಿದೆ. BIGG NEWS: ಮಂಗಳೂರಿನಲ್ಲಿ ಕೊರಗಜ್ಜನ ಆದಿಸ್ಥಳಕ್ಕೆ ಕುಟುಂಬ ಸಮೇತ ಶಿವರಾಜ್‌ ಕುಮಾರ್‌ ಭೇಟಿ ಇಂದಿನಿಂದ ಬೆಳಗಾವಿಯಿಂದ ಎಂದಿನಂತೆ ಬಸ್ ಸಂಚಾರ ಆರಂಭವಾಗಲಿದೆ. ಮಹಾರಾಷ್ಟ್ರದಿಂದಲೂ ರಾಜ್ಯಕ್ಕೆ ಆಗಮಿಸುವ ಸಾರಿಗೆ ಬಸ್ ಗಳು ಆರಂಭವಾಗಿವೆ. ಕರ್ನಾಟಕ ಮಹಾರಾಷ್ಟ್ರ ಗಡಿ ಉದ್ವಿಗ್ನ ಹಿನ್ನೆಲೆಯಲ್ಲಿ ಕಳೆದ 3-4 ದಿನಗಳಿಂದ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ನಿನ್ನೆ ಶೇ. 50 ರಷ್ಟು … Continue reading BIGG NEWS : `ಕರ್ನಾಟಕ-ಮಹಾ’ ಗಡಿ ವಿವಾದದ ನಡುವೆಯೇ ಬಸ್ ಸಂಚಾರ ಆರಂಭ