BIGG NEWS : ಕರ್ನಾಟಕದಲ್ಲಿ ಜನಾಕ್ರೋಶಕ್ಕೆ `ಬೊಮ್ಮಾಯಿ ಮಾಡೆಲ್’ ಛಿದ್ರವಾಗಿದೆ : ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು :  ರಾಜ್ಯದಲ್ಲಿ ಜನಾಕ್ರೋಶಕ್ಕೆ ‘ಬೊಮ್ಮಾಯಿ ಮಾಡೆಲ್’ ವಿಪಳವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. BIGG NEWS : ಫಾಜಿಲ್‌ ಹತ್ಯೆ ʻ ಪರ್ಸನಲ್‌ & ಲವ್‌ ಅಫೇರ್‌ ʼ ಅಂತಾ ಹೇಳ್ತಿದ್ದಾರೆ ʼ : ಸಚಿವ ಆರ್‌ ಅಶೋಕ್‌ ಪ್ರತಿಕ್ರಿಯೆ ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಬಸವಣ್ಣನ ಮಾಡೆಲ್ ಇದೆ, ಕುವೆಂಪು ಮಾಡೆಲ್ ಇದೆ, ನಾರಾಯಣಗುರುಗಳ ಮಾಡೆಲ್ ಇದೆ, ದೇವರಾಜ್ ಅರಸರ ಮಾಡೆಲ್ ಇದೆ. ಇವುಗಳನ್ನು … Continue reading BIGG NEWS : ಕರ್ನಾಟಕದಲ್ಲಿ ಜನಾಕ್ರೋಶಕ್ಕೆ `ಬೊಮ್ಮಾಯಿ ಮಾಡೆಲ್’ ಛಿದ್ರವಾಗಿದೆ : ಕಾಂಗ್ರೆಸ್ ವಾಗ್ದಾಳಿ