BIGG NEWS : ಕಾಂಗ್ರೆಸ್ ನ `ಮಡಿಕೇರಿ ಚಲೋ’ ಕರೆಗೆ ಬಿಜೆಪಿಯಿಂದ ಕೌಂಟರ್ : ಆಗಸ್ಟ್ 26 ರಂದೇ ಬಿಜೆಪಿಯಿಂದ ಜನಜಾಗೃತಿ ಸಮಾವೇಶ!

ಬೆಂಗಳೂರು : ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಮಡಿಕೇರಿ ಚಲೋ ಕಾರ್ಯಕ್ರಮಕ್ಕೆ ಕರೆ ನೀಡಿದ್ದು, ಇದಕ್ಕೆ ಬಿಜೆಪಿ ಕೌಂಟರ್ ನೀಡಿದ್ದು, ಆಗಸ್ಟ್ 26 ರಂದೇ ಜಾಗೃತಿ ಸಮಾವೇಶಕ್ಕೆ ಮಡಿಕೇರಿ ಜಿಲ್ಲಾ ಬಿಜೆಪಿ ಘಟಕೆ ಕರೆ ಕೊಟ್ಟಿದೆ. ʻಡ್ರೈವಿಂಗ್ ಲೈಸೆನ್ಸ್ʼ ಪಡೆಯಲು ಯೋಜಿಸುತ್ತಿದ್ದೀರಾ?… ಹಾಗಾದ್ರೆ, ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಡಿಎಲ್‌ಗೆ ಅರ್ಜಿ ಸಲ್ಲಿಸಲು ಹೀಗೆ ಮಾಡಿ! ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆ ಖಂಡಿಸಿ ಆಗಸ್ಟ್ 26 … Continue reading BIGG NEWS : ಕಾಂಗ್ರೆಸ್ ನ `ಮಡಿಕೇರಿ ಚಲೋ’ ಕರೆಗೆ ಬಿಜೆಪಿಯಿಂದ ಕೌಂಟರ್ : ಆಗಸ್ಟ್ 26 ರಂದೇ ಬಿಜೆಪಿಯಿಂದ ಜನಜಾಗೃತಿ ಸಮಾವೇಶ!