BIGG NEWS : ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆದವರಿಗೆ ಬಿಗ್ ಶಾಕ್!

ನವದೆಹಲಿ :  ಅನರ್ಹ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದ್ದು,  ಶೀಘ್ರವೇ  ಸುಳ್ಳು ಮಾಹಿತಿ ನೀಡಿ ಪಡೆದ 10 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ನಿರ್ಧರಿಸಿದೆ. BIGG NEWS : ಇಂದು ಚೆನ್ನೈನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ, 4 ಜಿಲ್ಲೆಗಳಲ್ಲಿ ‘ ರೆಡ್ ಅಲರ್ಟ್ ಘೋಷಣೆ ‘ | Tamil Nadu Rains Updates ಪ್ರಸ್ತುತ, ಇಲಾಖೆಯು ದೇಶಾದ್ಯಂತ ಗುರುತಿಸಿರುವ ಸುಮಾರು 10 ಲಕ್ಷ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಸರ್ಕಾರ ಯೋಜಿಸುತ್ತಿದೆ. … Continue reading BIGG NEWS : ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆದವರಿಗೆ ಬಿಗ್ ಶಾಕ್!