BIGG NEWS : ಅನರ್ಹ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ತನಿಖೆಯಲ್ಲಿ ದೋಷ ಕಂಡುಬಂದರೆ ಕಾರ್ಡ್ ರದ್ದು!

ನವದೆಹಲಿ  : ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಈಗ ಪಡಿತರ ಚೀಟಿಗಳ ಬಗ್ಗೆ ಕಠಿಣ ನಿಲುವು ತಳೆಯುತ್ತಿವೆ. ಈ ಹಿಂದೆಯೂ, ಅನರ್ಹರು ಪಡಿತರ ಚೀಟಿಯನ್ನ ಪಡೆದುಕೊಳ್ಳುತ್ತಿದ್ದಾರೆ ಎಂಬ ವರದಿಗಳು ಬಂದಿವೆ. ಸರ್ಕಾರವು ಅವರನ್ನ ಗುರುತಿಸುತ್ತಿದ್ದು, ಇಲ್ಲಿಯವರೆಗೆ ನೀಡಿದ ಪಡಿತರವನ್ನ ವಸೂಲು ಮಾಡುತ್ತದೆ. ಅನರ್ಹರು ಎಂದು ಕಂಡುಬಂದಲ್ಲಿ ಅವರಿಗೆ ಹೆಚ್ಚಿನ ದರದಲ್ಲಿ ಆಹಾರ ಬೆಲೆಗಳನ್ನ ವಿಧಿಸಲಾಗುತ್ತದೆ. ಆದ್ರೆ, ದೇಶಾದ್ಯಂತ ಕೋಲಾಹಲ ಉಂಟಾದಾಗ, ಸರ್ಕಾರವು ಅಂತಹ ಯಾವುದೇ ಉದ್ದೇಶವನ್ನ ಹೊಂದಿಲ್ಲ ಎಂದು ಹೇಳಿಕೆಯನ್ನ ನೀಡಬೇಕಾಯಿತು. ಈಗ ಸರ್ಕಾರ ಮತ್ತೆ ಕಾರ್ಯಪ್ರವೃತ್ತವಾಗಿದೆ. … Continue reading BIGG NEWS : ಅನರ್ಹ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ತನಿಖೆಯಲ್ಲಿ ದೋಷ ಕಂಡುಬಂದರೆ ಕಾರ್ಡ್ ರದ್ದು!