ಬೆಂಗಳೂರು :  ಬೆಂಗಳೂರಿಗರೇ ಗಮನಿಸಿ  ಸೆಪ್ಟೆಂಬರ್ 22 ಗುರುವಾರದ ಇಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.

BIGG NEWS : ವಸತಿ ಯೋಜನೆ ಫಲಾನುಭವಿಗಳಿಗೆ ಮನೆ ಹಂಚಿಕೆ ನಿಯಮ ಮತ್ತಷ್ಟು ಸರಳೀಕರಣ : ಸಚಿವ ವಿ.ಸೋಮಣ್ಣ

ಗುರುವಾರ ಸೆ. 22 ರಂದು ನಗರದ ಕೆಲವು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ಕಡಿತವಾಗಲಿದೆ.

ನಗರ ವ್ಯಾಪ್ತಿಯ ಗುರುವಾರ ಅಲ್ಲಿಮಾರನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳು. ಕಂದಗಲ್ಲು, ಹೊಸಕೆರೆ, ಪಾಳ್ಯಮಡ್ಡಿಹಳ್ಳಿ ಮತ್ತು ಹಲಗಲದೊಡ್ಡಿ ಕೋಡಿಹಳ್ಳಿ, ಗೋಣಿವಾಡ, ಶ್ಯಾಗಳೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಬೆಳವನ್ನೂರು ಮತ್ತು ಜೆಎಚ್ ಪಿ ಉಪಕೇಂದ್ರ ವ್ಯಾಪ್ತಿಯ ಐಪಿ ಫಿಡರ್ಸ, ಮಡ್ಡಿಹಳ್ಳಿ, ಹಲಗಲಡ್ಡಿ, ಪಿ.ಡಿ ಕೋಟೆ, ಖಂಡೇನಹಳ್ಳಿ, ಕೋಟೆ, ಖಂಡೇನಹಳ್ಳಿ, ಹೊಸಕೆರೆಹಳ್ಳಿ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Good News : ರಾಜ್ಯ ಸರ್ಕಾರದಿಂದ `ಗಂಗಾ ಕಲ್ಯಾಣ ಯೋಜನೆ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಸೌಲಭ್ಯ ಪಡೆಯಲು ವಯೋಮಿತಿ ಹೆಚ್ಚಳ

Share.
Exit mobile version