BIGG NEWS : ಮುರುಘಾಮಠದ ವಿರುದ್ಧ ಮತ್ತೊಂದು ಗಂಭೀರ ಆರೋಪ! ಮಠದಲ್ಲಿದ್ದ ಕೃಷ್ಣಮೃಗ, ಜಿಂಕೆಗಳು ನಾಪತ್ತೆ?

ಚಿತ್ರದುರ್ಗ : ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣದ ಬೆನ್ನಲ್ಲೇ ಇದೀಗ ಚಿತ್ರದುರ್ಗದ ಮುರುಘಾಮಠದ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದ್ದು, ಮುರುಘಾಮಠದಲ್ಲಿದ್ದ ಜಿಂಕೆಗಳು ಮತ್ತು ಕೃಷ್ಣಮೃಗ ನಾಪತ್ತೆಯಾಗಿವೆ ಎಂದು ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. BIGG BREAKING NEWS : ಹಾಸ್ಯನಟ ರಾಜು ಶ್ರೀವಾಸ್ತವ ಇನ್ನಿಲ್ಲ | Comedian Raju Srivastava passes away ವಕೀಲ ಮಧುಕುಮಾರ್ ಎಂಬುವರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಮುರುಘಾಮಠದಲ್ಲಿ 40 ಕ್ಕೂ ಹೆಚ್ಚು ಜಿಂಕೆಗಳು ಮತ್ತು ಕೃಷ್ಣ ಮೃಗಗಳು ಇದ್ದವು. … Continue reading BIGG NEWS : ಮುರುಘಾಮಠದ ವಿರುದ್ಧ ಮತ್ತೊಂದು ಗಂಭೀರ ಆರೋಪ! ಮಠದಲ್ಲಿದ್ದ ಕೃಷ್ಣಮೃಗ, ಜಿಂಕೆಗಳು ನಾಪತ್ತೆ?