BIGG NEWS : ತುಳುನಾಡಿನ ದೈವಗಳ ಬಗ್ಗೆ ಹೇಳಿಕೆ : ನಟ ಚೇತನ್ ವಿರುದ್ಧ ಮತ್ತೊಂದು ದೂರು ದಾಖಲು

ಮಡಿಕೇರಿ: ಸ್ಯಾಂಡಲ್ ವುಡ್ ಸೇರಿದಂತೆ ಬಾಲಿವುಡ್ ನಲ್ಲಿ ಟ್ರೆಂಡ್ ಮೂಡಿಸಿರುವಂತ ಕನ್ನಡದ ಕಾಂತಾರ ಚಿತ್ರದಲ್ಲಿನ ( Kaantaara Movie ) ದೈವಾರಾಧನೆ ಬಗ್ಗೆ ನಟ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಈಗಾಗಲೇ ಎರಡು ದೂರು ದಾಖಲಾಗಿದೆ. ಈ ಬೆನ್ನಲ್ಲೇ ಮಡಿಕೇರಿಯಲ್ಲಿ ಮತ್ತೊಂದು ದೂರು ದಾಖಲಾಗಿದೆ. BIGG NEWS : ವಿಜಯನಗರದಲ್ಲಿ ತಿರುಗುತ್ತಿದ್ದ ಫ್ಯಾನ್‌ಗೆ ಕೈಯಿಟ್ಟ ಬಾಲಕದ ಬೆರಳು ಕಟ್‌ : ಶಸ್ತ್ರಚಿಕಿತ್ಸೆ ಮೂಲಕ ʼ ಮರುಜೀವ ನೀಡಿದ ವೈದ್ಯರುʼ   ಮಡಿಕೇರಿಯ ಡಿವೈಎಸ್ಪಿಗೆ ಹಿಂದೂ … Continue reading BIGG NEWS : ತುಳುನಾಡಿನ ದೈವಗಳ ಬಗ್ಗೆ ಹೇಳಿಕೆ : ನಟ ಚೇತನ್ ವಿರುದ್ಧ ಮತ್ತೊಂದು ದೂರು ದಾಖಲು