BIGG NEWS : ‘ಆಜಾನ್’ ಮೊಳಗುವಾಗ ಭಾಷಣ ನಿಲ್ಲಿಸಿ, ನಂತ್ರ ಅನುಮತಿ ಪಡೆದು ಮಾತು ಮುಂದುವರೆಸಿದ ‘ಅಮಿತ್ ಶಾ’

ಬಾರಾಮುಲ್ಲಾ : ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ತಲುಪಿ ಜನರನ್ನುದ್ದೇಶಿಸಿ ಮಾತನಾಡಿದರು.ವಿಶೇಷವೆಂದರೆ ಸಮೀಪದ ಮಸೀದಿಯಲ್ಲಿ ಆಜಾನ್  ಮೊಳಗಿದ್ದು, ತಮ್ಮ ಭಾಷಣವನ್ನ ಮಧ್ಯದಲ್ಲಿಯೇ ನಿಲ್ಲಿಸಿದರು. ನಂತ್ರ ನೆರೆದಿರುವ ಸಾರ್ವಜನಿಕರ ಅನುಮತಿ ಪಡೆದು ಮಾತು ಮುಂದುವರೆಸಿದರು. ಅಂದ್ಹಾಗೆ, ಮೂರು ದಿನಗಳ ಭೇಟಿಗಾಗಿ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸಿದ್ದು, ಮಂಗಳವಾರ ಅವರು ರಾಜೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಸಚಿವರ ಮಾತು ಕೇಳಲು ಜನರು ಬಾರಾಮುಲ್ಲಾದಲ್ಲಿ ಜಮಾಯಿಸಿದ್ದು, ಸ್ವತಃ ಗೃಹ ಸಚಿವರೂ ವೇದಿಕೆಯಿಂದ ತುಂಬು … Continue reading BIGG NEWS : ‘ಆಜಾನ್’ ಮೊಳಗುವಾಗ ಭಾಷಣ ನಿಲ್ಲಿಸಿ, ನಂತ್ರ ಅನುಮತಿ ಪಡೆದು ಮಾತು ಮುಂದುವರೆಸಿದ ‘ಅಮಿತ್ ಶಾ’