BIGG NEWS : ಹಾವೇರಿಯಲ್ಲಿ ನಾಳೆಯಿಂದ ಅಗ್ನಿಪಥ್ ನೇಮಕಾತಿ : ಅಭ್ಯರ್ಥಿಗಳ ತಾತ್ಕಾಲಿಕ ವಸತಿಗೆ ಸಂಪರ್ಕ ಅಧಿಕಾರಿ ನೇಮಕ

ಹಾವೇರಿ :  ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ.1 ರಿಂದ 20ರವರೆಗೆ ನಡೆಯುವ ಅಗ್ನಿಪಥ್ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ತಂಗಲು ತಾತ್ಕಾಲಿಕ ವ್ಯವಸ್ಥೆಗಾಗಿ ನೋಡಲ್ ಅಧಿಕಾರಿಗಳನ್ನಾಗಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಶ್ರೀಮತಿ ಮಾಲತಿ ಬೆಡಸೂರ(ಮೊ.9606721298)  ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಶ್ರೀಮತಿ ಮಹಾದೇವಿ ಮಳಲಿ(ಮೊ.99027 45227)ನೇಮಕಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. BIGG NEWS : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ `ಅನ್ನಭಾಗ್ಯ’ ಯೋಜನೆ ನಿಲ್ಲುವುದಿಲ್ಲ … Continue reading BIGG NEWS : ಹಾವೇರಿಯಲ್ಲಿ ನಾಳೆಯಿಂದ ಅಗ್ನಿಪಥ್ ನೇಮಕಾತಿ : ಅಭ್ಯರ್ಥಿಗಳ ತಾತ್ಕಾಲಿಕ ವಸತಿಗೆ ಸಂಪರ್ಕ ಅಧಿಕಾರಿ ನೇಮಕ