BIGG NEWS : ಡಿಸೆಂಬರ್ 5 ರಿಂದ 22 ರವರೆಗೆ ಬೀದರ್ ನಗರದಲ್ಲಿ `ಅಗ್ನಿಪಥ್ ನೇಮಕಾತಿ Rally’

ಕೊಪ್ಪಳ: ಬೆಳಗಾವಿ ಸೇನಾ ನೇಮಕಾತಿ ಕಛೇರಿ ವತಿಯಿಂದ “ಅಗ್ನಿಪಥ್ ನೇಮಕಾತಿ ರ್ಯಾಲಿ’ಯನ್ನು ಡಿಸೆಂಬರ್ 05 ರಿಂದ 22 ರವರೆಗೆ ಬೀದರ್ ನೆಹರೂ ಸ್ಟೇಡಿಯಾಂನಲ್ಲಿ ಹಮ್ಮಿಕೊಳ್ಳಲಾಗಿದೆ. BIGG NEWS : ರಾಜ್ಯದಲ್ಲಿ ಭಾರೀ ಮಳೆ : ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗೆ ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ ಈ ನೇಮಕಾತಿ ರ್ಯಾಲಿಯಲ್ಲಿ ಬೆಳಗಾಂ ಪ್ರಧಾನ ಕಛೇರಿ ಒಳಗೊಂಡ ಏಜಿಸ್ ನೇಮಕಾತಿ ಜೋನ್‌ನಲ್ಲಿ ಬರುವ ಕರ್ನಾಟಕದ ಬೆಂಗಳೂರಿನ ಪುರುಷ ಸ್ವಯಂ ಪ್ರೇರಕರು, ಬೆಳಗಾವಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು, … Continue reading BIGG NEWS : ಡಿಸೆಂಬರ್ 5 ರಿಂದ 22 ರವರೆಗೆ ಬೀದರ್ ನಗರದಲ್ಲಿ `ಅಗ್ನಿಪಥ್ ನೇಮಕಾತಿ Rally’