BIGG NEWS : ಅಗ್ನಿಪಥ್ ನೇಮಕಾತಿ : ನಕಲಿ ದಾಖಲೆ ಸಲ್ಲಿಸಿದರೆ ಪೊಲೀಸ್ ವಶದ ಎಚ್ಚರಿಕೆ

ಹಾವೇರಿ : ಅಗ್ನಿಪಥ್ ಯೋಜನೆಯಡಿ ಅಗ್ನಿವೀರರ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನಕಲಿ (ಸುಳ್ಳು) ದಾಖಲೆಗಳನ್ನು ಸಲ್ಲಿಸಿದರೆ ಅಂತವರನ್ನು ಪೆÇಲೀಸ್ ವಶಕ್ಕೆ ನೀಡಲಾಗವುದು ಎಂದು ಸೇನಾ ನೇಮಕಾತಿ ಅಧಿಕಾರಿಗಳು ಎಚ್ಚರಿಸಿದ್ದಾರೆ. BREAKING NEWS: ಕೊಲಂಬಿಯಾದಲ್ಲಿ ಪೊಲೀಸ್ ವಾಹನದ ಮೇಲೆ ಸ್ಫೋಟಕ ದಾಳಿ, ಎಂಟು ಅಧಿಕಾರಿಗಳು ಸಾವು ಹಾವೇರಿ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರರ ನೇಮಕಾತಿ ಅತಂತ್ಯ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಯಾವುದೇ ಅಭ್ಯರ್ಥಿ  ಸುಳ್ಳು ಶೈಕ್ಷಣಿಕ ಅಥವಾ ಇತರ ಪ್ರಮಾಣಪತ್ರಗಳನ್ನು ಸಲ್ಲಿಸಲು ಪ್ರಯತ್ನಿಸಿದರೆ, ಪರಿಶೀಲನೆ ವೇಳೆ ನಕಲು … Continue reading BIGG NEWS : ಅಗ್ನಿಪಥ್ ನೇಮಕಾತಿ : ನಕಲಿ ದಾಖಲೆ ಸಲ್ಲಿಸಿದರೆ ಪೊಲೀಸ್ ವಶದ ಎಚ್ಚರಿಕೆ