BIGG NEWS : ಮೈಸೂರು ಬಳಿಕ ಕಲಬುರಗಿಯಲ್ಲೂ ಶುರುವಾಯ್ತು `ಗುಂಬಜ್’ ವಿವಾದ : ರೈಲ್ವೆ ನಿಲ್ದಾಣದ ಬಣ್ಣ ಬದಲಾಯಿಸುವಂತೆ ಹಿಂದೂಪರ ಸಂಘಟನೆಗಳ ಒತ್ತಾಯ

ಕಲಬುರಗಿ : ಮೈಸೂರು ಬಸ್ ಶೆಲ್ಟರ್ ಬಳಿಕ ಕಲಬುರಗಿಯಲ್ಲಿ ರೈಲು ನಿಲ್ದಾಣ ಮಸೀದಿ ರೀತಿ ಕಾಣುತ್ತಿದ್ದು, ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಬಳಿದಿರುವ ಹಸಿರು ಬಣ್ಣವನ್ನು ಬದಲಾಯಿಸುವಂತೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ. SHOCKING NEWS: ಆಸ್ಪತ್ರೆ ಸಿಬ್ಬಂದಿಗಳಿಂದ ವಿಡಿಯೋ ಕಾಲ್‌ ಮೂಲಕ ಹೆರಿಗೆ: ತಾಯಿ-ಮಗು ಸಾವು ಕಲಬರುಗಿ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಹಸಿರು ಬಣ್ಣ ಬಳಿಯಾಗಲಿದೆ. ಇದು ಹಿಂದುಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಕೂಡಲೇ ಹಸಿರು ಬಣ್ಣ ಬದಲಾಯಿಸುವಂತೆ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ. ಕಲಬುರಗಿ ರೈಲ್ವೆ … Continue reading BIGG NEWS : ಮೈಸೂರು ಬಳಿಕ ಕಲಬುರಗಿಯಲ್ಲೂ ಶುರುವಾಯ್ತು `ಗುಂಬಜ್’ ವಿವಾದ : ರೈಲ್ವೆ ನಿಲ್ದಾಣದ ಬಣ್ಣ ಬದಲಾಯಿಸುವಂತೆ ಹಿಂದೂಪರ ಸಂಘಟನೆಗಳ ಒತ್ತಾಯ