BIGG NEWS : `FSL’ ವರದಿ ಬಳಿಕ ಹೊನ್ನಾಳಿ ಚಂದ್ರ ಸಾವಿನ ಪ್ರಕರಣದ ಸ್ಪಷ್ಟ ಚಿತ್ರಣ ಸಿಗಲಿದೆ : ಎಸ್.ಪಿ ರಿಷ್ಯಂತ್ ಮಾಹಿತಿ

ದಾವಣಗೆರೆ : ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಮ್ಮನ ಮಗನ ಚಂದ್ರಶೇಖರ್ ಸಾವಿನ ಪ್ರಕರಣದ ಎಫ್ ಎಸ್ ಎಲ್ ಹಾಗೂ ಮರಣೋತ್ತರ ವರದಿ ಬಳಿಕ ಚಂದ್ರು ಸಾವಿನ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿದ್ದಾರೆ. SHOCKING NEWS: ಪ್ರಿಯತಮೆಯ ಕತ್ತು ಸೀಳಿ, ಶವದೊಂದಿಗಿನ ವಿಡಿಯೋ ಪೋಸ್ಟ್ ಮಾಡಿದ ವ್ಯಕ್ತಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಶೇಖರ್ ಸಾವಿನ ಕುರಿತ ಎಫ್ ಎಸ್ ಎಲ್ ವರದಿ ಹಾಗೂ ಮರಣೋತ್ತರ ಪರೀಕ್ಷೆ ವರದಿ ಬರಬೇಕು. ಆ … Continue reading BIGG NEWS : `FSL’ ವರದಿ ಬಳಿಕ ಹೊನ್ನಾಳಿ ಚಂದ್ರ ಸಾವಿನ ಪ್ರಕರಣದ ಸ್ಪಷ್ಟ ಚಿತ್ರಣ ಸಿಗಲಿದೆ : ಎಸ್.ಪಿ ರಿಷ್ಯಂತ್ ಮಾಹಿತಿ