BIGG NEWS : ರಾಜ್ಯದಲ್ಲಿ 20 ಕಡೆ ಆಡಳಿತ ಸೌಧ ನಿರ್ಮಾಣ : ಸಚಿವ ಆರ್.ಅಶೋಕ್

ಕಲಬುರಗಿ : ರಾಜ್ಯದಲ್ಲಿ ನೂತನವಾಗಿ ಘೋಷಿಸಲಾದ ತಾಲೂಕುಗಳ ಪೈಕಿ 20 ಕಡೆ ಆಡಳಿತ ಸೌಧ ನಿರ್ಮಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು. BIGG NEWS: ಇಂದು ಹಾವೇರಿ, ಧಾರವಾಡ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಸಿಎಂ ಬಸವರಾಜ ಬೊಮ್ಮಾಯಿ‌ ಶನಿವಾರ ಆಡಕಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಕಾರಣ ನೂತನ ತಾಲೂಕುಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಮರ್ಪಕವಾಗಿ ಸಾಧ್ಯವಾಗಿಲ್ಲ. ಕಷ್ಟದ ನಡುವೆಯೂ 12 ತಾಲೂಕುಗಳಿಗೆ ತಾಲೂಕಾ ಕಚೇರಿಗಳನ್ನು ಮಂಜೂರು ಮಾಡಿದೆ. ಮುಂದಿನ … Continue reading BIGG NEWS : ರಾಜ್ಯದಲ್ಲಿ 20 ಕಡೆ ಆಡಳಿತ ಸೌಧ ನಿರ್ಮಾಣ : ಸಚಿವ ಆರ್.ಅಶೋಕ್