BIGG NEWS : ಅಕ್ರಮ ಹಣ ವರ್ಗಾವಣೆ ಆರೋಪ :`ACB’ಯಿಂದ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರ ಬಂಧನ

ಬೆಂಗಳೂರು : ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪನನ್ನು ಭ್ರಷ್ಟಾಚಾರ ನಿಗ್ರಹದಳ (ACB) ಬಂಧಿಸಿದೆ. BIGG NEWS : ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿ ತನ್ನ ‘ಗರ್ಭಧಾರಣೆ’ಯನ್ನ ಕೊನೆಗೊಳಿಸ್ಬೋದು : ಬಾಂಬೆ ಹೈಕೋರ್ಟ್ ನಾಗರಾಜಪ್ಪ 15 ಜನ ಫಲಾನುಭವಿಗಳಿಂದ 70 ಲಕ್ಷ ರೂ. ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ ನಾಗರಾಜಪ್ಪ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿತ್ತು. ತನಿಖೆ ವೇಳೆ … Continue reading BIGG NEWS : ಅಕ್ರಮ ಹಣ ವರ್ಗಾವಣೆ ಆರೋಪ :`ACB’ಯಿಂದ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರ ಬಂಧನ