BIGG NEWS : ತಾಕತ್ತಿದ್ರೆ ದಮ್ ಇದ್ರೆ ದೆಹಲಿ ಮಾದರಿಯಲ್ಲೇ ಕನ್ನಡ ಶಾಲೆಗಳನ್ನು ಮಾಡಿ : ಶಿಕ್ಷಣ ಸಚಿವರಿಗೆ `AAP’ ಸವಾಲು

ಬೆಂಗಳೂರು : ದಮ್ ಇದ್ರೆ, ತಾಕತ್ ಇದ್ರೆ ದೆಹಲಿ ಮಾದರಿಯಲ್ಲೇ ಕರ್ನಾಟಕದಲ್ಲೂ ಕನ್ನಡ ಶಾಲೆಗಳನ್ನು ಮಾಡಬೇಕು ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯ ಘಟಕ ಶಿಕ್ಷಣ ಸಚಿವರಿಗೆ ನೇರ ಸವಾಲು ಹಾಕಿದೆ. BIGG NEWS :ಇಂದಿನಿಂದ ಡಿಸೆಂಬರ್ 07 ರವರೆಗೆ 3ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಈ ಕುರಿತು ಟ್ವೀಟ್ ಮಾಡಿರುವ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ, ನಮ್ಮ ರಾಜ್ಯದ ಶಿಕ್ಷಣ ಸಚಿವರಿಗೆ ನಮ್ಮ ನೇರ ಸವಾಲು. ತಾಕತ್ತಿದ್ರೆ ದಮ್ ಇದ್ರೆ ಬಂದು … Continue reading BIGG NEWS : ತಾಕತ್ತಿದ್ರೆ ದಮ್ ಇದ್ರೆ ದೆಹಲಿ ಮಾದರಿಯಲ್ಲೇ ಕನ್ನಡ ಶಾಲೆಗಳನ್ನು ಮಾಡಿ : ಶಿಕ್ಷಣ ಸಚಿವರಿಗೆ `AAP’ ಸವಾಲು