BIGG NEWS : ‘ಪ್ರಗತಿ ಪ್ರತಿಮೆ’ ಕಾರ್ಯಕ್ರಮಕ್ಕೆ ಕರ್ಕೊಂಡು ಬಂದು ‘ಕೂಲಿ’ ನೀಡದ ಆರೋಪ : 40 ಕಾರ್ಮಿಕರಿಂದ ದೂರು ದಾಖಲು 

ಚಿಕ್ಕಬಳ್ಳಾಪುರ : ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕೂಲಿಗಾಗಿ ಕರೆದುಕೊಂಡು ಬಂದಿದ್ದ 40 ಕಾರ್ಮಿಕರಿಗೆ ಹಣ ನೀಡದೇ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  BIGG NEWS : ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಪ್ರವಾಸ ನವೆಂಬರ್ 11 ರಂದು ನಡೆದ ‘ಪ್ರಗತಿ ಪ್ರತಿಮೆ ಉದ್ಘಾಟನಾ’ ಕಾರ್ಯಕ್ರಮದಲ್ಲಿ ಕೂಲಿಗಾಗಿ ಕರೆದುಕೊಂಡು ಬಂದಿದ್ದ 40 ಕಾರ್ಮಿಕರಿಗೆ ಹಣ  ನೀಡದೇ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿ ಕಾರ್ಯಕರ್ತ ನಂದೀಶ್ ಎನ್ನುವವರು 500 ರೂ ಕೂಲಿ ನೀಡುವುದಾಗಿ ಹೇಳಿದ್ದರು. … Continue reading BIGG NEWS : ‘ಪ್ರಗತಿ ಪ್ರತಿಮೆ’ ಕಾರ್ಯಕ್ರಮಕ್ಕೆ ಕರ್ಕೊಂಡು ಬಂದು ‘ಕೂಲಿ’ ನೀಡದ ಆರೋಪ : 40 ಕಾರ್ಮಿಕರಿಂದ ದೂರು ದಾಖಲು