BIGG NEWS : ರಾಜ್ಯದಲ್ಲಿ ಮತ್ತೆ 40% ಕಮಿಷನ್ ಸದ್ದು : ಗುತ್ತಿಗೆದಾರನಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ!

ಹುಬ್ಬಳ್ಳಿ : ಕೆಲವು ತಿಂಗಳ ಹಿಂದೆ ಭಾರೀ ಸದ್ದು ಮಾಡಿದ್ದ 40% ಕಮಿಷನ್‌ ದಂಧೆ ವಿಚಾರ ಮತ್ತೊಮ್ಮೆ ಸದ್ದು 40% ಕಮಿಷನ್ ದಂಧೆಯಿಂದ ಬೇಸತ್ತು ದಯಾಮರಣ ಕೋರಿ ಹುಬ್ಬಳ್ಳಿಯ ಗುತ್ತಿಗೆದಾರರೊಬ್ಬರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಗುತ್ತಿಗೆದಾರ ಎ.ಬಸವರಾಜ ಎಂಬುವರು 40% ಕಮಿಷನ್ ದಂಧೆಗೆ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. 2021-22 ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್ ಪರಿಕರ ಪೂರೈಸಿದ್ದರು. ಮೂಡಿಗೆರೆ ತಾಲೂಕಿಗೆ … Continue reading BIGG NEWS : ರಾಜ್ಯದಲ್ಲಿ ಮತ್ತೆ 40% ಕಮಿಷನ್ ಸದ್ದು : ಗುತ್ತಿಗೆದಾರನಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ!