BIGG NEWS : ವಿಜಯಪುರದಲ್ಲಿ ದಲಿತ ಯುವಕನನ್ನು ಕಟ್ಟಿ ಹಾಕಿ ಥಳಿಸಿದ ಸವರ್ಣೀಯರು : 14 ಜನರ ಬಂಧನ

ವಿಜಯಪುರ : ದಲಿತ ಯುವಕನನ್ನು ಸವರ್ಣಿಯರು ಕಟ್ಟಿಹಾಕಿ ಥಳಿಸಿರುವ ಘಟನೆ ವಿಜಯಪುರ ತಾಲೂಕಿನ ಡೋಮನಾಳ ಗ್ರಾಮದಲ್ಲಿ ದಾವಲ್ ಮಲಿಕ್ ಉರುಸ್ ವೇಳೆ ನಡೆದಿದೆ. BIGG NEWS : BIGG NEWS : ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿಶೇಷ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ ಡೋಮನಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ದಾವಲ್ ಮಲಿಕ್ ಉರುಸ್ ವೇಳೆ ಸವರ್ಣಿಯರು ದಲಿತ ಯುವಕನೊಬ್ಬನನ್ನು ಹಲ್ಲೆ ಮಾಡಿ ಕಟ್ಟಿ ಹಾಕಿದ್ದಾರೆ. ಬಳಿಕ ಪೊಲೀಸರು … Continue reading BIGG NEWS : ವಿಜಯಪುರದಲ್ಲಿ ದಲಿತ ಯುವಕನನ್ನು ಕಟ್ಟಿ ಹಾಕಿ ಥಳಿಸಿದ ಸವರ್ಣೀಯರು : 14 ಜನರ ಬಂಧನ