ಪಾವಗಡ ‘ಸೋಲಾರ್ ಪಾರ್ಕ್’ ಯೋಜನೆಯಲ್ಲಿಅವ್ಯವಹಾರ : ಕಾಂಗ್ರೆಸ್ ವಿರುದ್ಧ ‘HDK’ ಆರೋಪ

ತುಮಕೂರು : ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಿಪಕ್ಷಗಳ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಇದೀಗ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರ ಜೊತೆ ಇಂದು ಮಾತನಾಡಿದ ಹೆಚ್ಡಿಕೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಾವಗಡ ಸೋಲಾರ್ ಪಾರ್ಕ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಹೇಳಿದ್ದಾರೆ. ಈಗಿರುವ ಸರ್ಕಾರ ಅಲ್ಲಿರುವ ವ್ಯವಹಾರವನ್ನು ಜನರ ಮುಂದಿಡಬೇಕು, ಅಂದಿನ ಸರ್ಕಾರ ರೈತರ ಭೂಮಿ ದಾಖಲೆಗಳನ್ನು ತಿದ್ದುಪಡಿ ಮಾಡಿದೆ, ಇದರಲ್ಲಿ ಭಾರೀ ಅವ್ಯವಹಾರ ಮಾಡಲಾಗಿದೆ ಎಂದು ವಾಗ್ಧಾಳಿ … Continue reading ಪಾವಗಡ ‘ಸೋಲಾರ್ ಪಾರ್ಕ್’ ಯೋಜನೆಯಲ್ಲಿಅವ್ಯವಹಾರ : ಕಾಂಗ್ರೆಸ್ ವಿರುದ್ಧ ‘HDK’ ಆರೋಪ