BIGG BREAKING NEWS : ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಸೇವೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ : ಆರೋಗ್ಯ ಇಲಾಖೆ ಆಯುಕ್ತ ಡಾ. ರಂದೀಪ್ ಸ್ಪಷ್ಟನೆ

 ಬೆಂಗಳೂರು : ರಾಜ್ಯದಲ್ಲಿ 108 ಆ್ಯಂಬುಲೆನ್ಸ್ (108 Ambulance ಸೇವೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ. ರಂದೀಪ್  (Dr. Randeep) ಸ್ಪಷ್ಟನೆ ನೀಡಿದ್ದಾರೆ. BIG NEWS : ಇಂದು ಮಧ್ಯಾಹ್ನ ಯುಪಿಯ ಸೈಫೈನಲ್ಲಿ ʻಮುಲಾಯಂ ಸಿಂಗ್ ಯಾದವ್ʼ ಅವರ ಅಂತ್ಯಕ್ರಿಯೆ | Mulayam Singh Yadav ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಸೇವೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ನಿನ್ನೆ ರಾತ್ರಿ ಮಾತ್ರ 3-4 ಕರೆಗಳು ಮಾತ್ರ ವೇಟಿಂಗ್ ಆಗಿತ್ತು. … Continue reading BIGG BREAKING NEWS : ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಸೇವೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ : ಆರೋಗ್ಯ ಇಲಾಖೆ ಆಯುಕ್ತ ಡಾ. ರಂದೀಪ್ ಸ್ಪಷ್ಟನೆ