BIGG BREAKING NEWS : ಮಹಾದಾಯಿ ಯೋಜನೆಗೆ ಗೋವಾದಿಂದ ಮತ್ತೆ ಕ್ಯಾತೆ : ಕರ್ನಾಟಕ ಸರ್ಕಾರದ ವಿರುದ್ಧ ತುರ್ತು ತನಿಖೆಗೆ ಆಗ್ರಹ

ಪಣಜಿ : ಮಹದಾಯಿ ಯೋಜನೆ ಸಂಬಂಧ ಗೋವಾ ಮತ್ತೆ ಕ್ಯಾತೆ ತೆಗೆದಿದ್ದು, ಕರ್ನಾಟಕ ಸರ್ಕಾರದ ವಿರುದ್ಧ ತುರ್ತು ತನಿಖೆಗೆ ಗೋವಾ ಶಾಸಕ ವಿಜಯ್ ಸರ್ದೆಸಾಯಿ ಆಗ್ರಹಿಸಿದ್ದಾರೆ. BIGG NEWS : ‘ ಹರ್ ಘರ್ ತಿರಂಗಾ ಅಭಿಯಾನ’ದಡಿ ದೆಹಲಿಯಲ್ಲಿ 750 ಬೈಕ್ ಸವಾರರಿಂದ ʼತಿರಂಗಾ ಯಾತ್ರೆ ʼ: ಲಕ್ನೋಗೆ ತೆರಳಲು‌ ʼ ಫ್ಲ್ಯಾಗ್ ಆಫ್ ʼ ಕಣಕಂಬಿ ಬಳಿ ಕರ್ನಾಟಕ ಸರ್ಕಾರ ಅನಧಿಕೃತ ಕಾಮಗಾರಿ ಮಾಡುತ್ತಿದೆ. ಪರಿಸರವಾದಿ ರಾಜೇಂದ್ರ ಕೇರ್ಕರಳ ಹೇಳಿಕೆ ಆಧರಿಸಿ ಶಾಸಕ ವಿಜಯ ಸರ್ದೆಸಾಯಿ … Continue reading BIGG BREAKING NEWS : ಮಹಾದಾಯಿ ಯೋಜನೆಗೆ ಗೋವಾದಿಂದ ಮತ್ತೆ ಕ್ಯಾತೆ : ಕರ್ನಾಟಕ ಸರ್ಕಾರದ ವಿರುದ್ಧ ತುರ್ತು ತನಿಖೆಗೆ ಆಗ್ರಹ