BIGG BREAKING NEWS : ಭಟ್ಕಳದ ಮುಟ್ಟಳ್ಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿತ : ನಾಲ್ವರ ದುರ್ಮರಣ ಶಂಕೆ?

ಭಟ್ಕಳ : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಭಟ್ಕಳದ ಮುಟ್ಟಳ್ಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ‘ಹರ್ ಘರ್ ತಿರಂಗ’ ಅಭಿಯಾನ : ಟ್ವಿಟರ್​​ ಡಿಪಿಗೆ ‘ತ್ರಿವರ್ಣ ಧ್ವಜ’ದ ಫೋಟೋ ಹಾಕಿದ ಪ್ರಧಾನಿ ಮೋದಿ|Har Ghar Tiranga campaign ಭಟ್ಕಳದಲ್ಲಿ ಮನೆ ಮೇಲೆ ಗಡು್ಡ ಕುಸಿದು ನಾಲ್ವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ದುರಂತ ನಡೆದ ಸ್ಥಳಕ್ಕೆ ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್ ತೆರಳೋಕೆ ಹರಸಾಹಸ ಪಡುವಂತಾಗಿದೆ. ಸದ್ಯ … Continue reading BIGG BREAKING NEWS : ಭಟ್ಕಳದ ಮುಟ್ಟಳ್ಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿತ : ನಾಲ್ವರ ದುರ್ಮರಣ ಶಂಕೆ?