BIGG BREAKING NEWS : ಹರಪನಹಳ್ಳಿಯಲ್ಲಿ ಡೀಸೆಲ್ ಟ್ಯಾಂಕರ್ ಹೊತ್ತಿ ಉರಿದು ಘೋರ ದುರಂತ : ಬೈಕ್ ಸವಾರ ಸಜೀವ ದಹನ

ಹರಪನಹಳ್ಳಿ : ಡೀಸೆಲ್ ಟ್ಯಾಂಕರ್ ವೊಂದು ಹೊತ್ತಿ ಉರಿದು ಬೈಕ್ ಸವಾರ ಸಜೀವ ದಹನವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ರೈಲ್ವೆಗೇಟ್ ಬಳಿ ನಡದಿದೆ. Health tips: ಆಹಾರದ ನಂತ್ರ ‘ಕೋಲ್ಡ್​ ವಾಟರ್​​​​​​’ ಕುಡಿಯುವುದರಿಂದಾಗುವ ಅನಾನುಕೂಲತೆಗಳೇನು ಗೊತ್ತಾ..! ಇಲ್ಲಿದೆ ಮಾಹಿತಿ|Cold Water Dangerous Effects ಹರಪನಹಳ್ಳಿ ರೈಲ್ವೆ ಗೇಟ್ ಬಳಿ ಡೀಸೆಲ್ ಟ್ಯಾಂಕರ್ ಬೈಕ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದೆ. ಈ ವೇಳೆ ಬೆಂಕಿಯಿಂದಾಗಿ ಬೈಕ್ ಸವಾರ ಸಜೀವ ದಹನವಾಗಿದ್ದಾರೆ. ಟ್ಯಾಂಕರ್ ಚಾಲಕ ಲಾರಿಯಿಂದ ಹಾರಿ … Continue reading BIGG BREAKING NEWS : ಹರಪನಹಳ್ಳಿಯಲ್ಲಿ ಡೀಸೆಲ್ ಟ್ಯಾಂಕರ್ ಹೊತ್ತಿ ಉರಿದು ಘೋರ ದುರಂತ : ಬೈಕ್ ಸವಾರ ಸಜೀವ ದಹನ