BIGG BREAKING NEWS : ರಾಜ್ಯದಲ್ಲಿ ಮತ್ತೆ ಸದ್ದು ಮಾಡುತ್ತಿದೆ 40% ಕಮಿಷನ್ ದಂಧೆ ವಿಚಾರ : ದಯಾಮರಣ ಕೋರಿ ರಾಷ್ಟ್ರಪತಿಗೆ ಹುಬ್ಬಳ್ಳಿಯ ಗುತ್ತಿಗೆದಾರ ಪತ್ರ

ಹುಬ್ಬಳ್ಳಿ : ಕೆಲವು ತಿಂಗಳ ಹಿಂದೆ ಭಾರೀ ಸದ್ದು ಮಾಡಿದ್ದ 40% ಕಮಿಷನ್‌ ದಂಧೆ ವಿಚಾರ ಮತ್ತೊಮ್ಮೆ ಸದ್ದು 40% ಕಮಿಷನ್ ದಂಧೆಯಿಂದ ಬೇಸತ್ತು ದಯಾಮರಣ ಕೋರಿ ಹುಬ್ಬಳ್ಳಿಯ ಗುತ್ತಿಗೆದಾರರೊಬ್ಬರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. BREAKING NEWS : ಸೊಮಾಲಿಯಾದಲ್ಲಿ ಎರಡು ಕಾರ್ ಬಾಂಬ್‌ ಸ್ಫೋಟ: 100 ಮಂದಿ ಸಾವು, 300 ಕ್ಕೂ ಹೆಚ್ಚು ಜನರಿಗೆ ಗಾಯ ಗುತ್ತಿಗೆದಾರ ಎ.ಬಸವರಾಜ ಎಂಬುವರು 40% ಕಮಿಷನ್ ದಂಧೆಗೆ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ, ಸಿಎಂ … Continue reading BIGG BREAKING NEWS : ರಾಜ್ಯದಲ್ಲಿ ಮತ್ತೆ ಸದ್ದು ಮಾಡುತ್ತಿದೆ 40% ಕಮಿಷನ್ ದಂಧೆ ವಿಚಾರ : ದಯಾಮರಣ ಕೋರಿ ರಾಷ್ಟ್ರಪತಿಗೆ ಹುಬ್ಬಳ್ಳಿಯ ಗುತ್ತಿಗೆದಾರ ಪತ್ರ