ಬಿಗ್ ಬಾಸ್ ಕನ್ನಡಕ್ಕೆ ಸಂಕಷ್ಟ: ‘ಚೈತ್ರಾ ಕುಂದಾಪುರ’ ಹೊರಹಾಕುವಂತೆ ‘ಸಾಗರದ ವಕೀಲ ಭೋಜರಾಜ್’ ಲೀಗಲ್ ನೋಟಿಸ್

ಶಿವಮೊಗ್ಗ: ಬಿಗ್ ಬಾಸ್ ಕನ್ನಡ 11ರ ಕಾರ್ಯಕ್ರಮ ಆರಂಭಗೊಂಡಿದೆ. ದೊಡ್ಮನೆಯಲ್ಲಿ ಸ್ಪರ್ಧಿಗಳ ಆಟಾಟೋಪ ಹೆಚ್ಚಾಗಿದೆ. ಲಾಯರ್ ಅಂತೂ ಬಹಿರಂಗವಾಗೇ ಸ್ಟೇಟ್ಮೆಂಟ್ ಕೊಟ್ಟು ಗಮನ ಸೆಳೆಯುತ್ತಿದ್ದಾರೆ. ಆದರೇ ಬಿಗ್ ಬಾಸ್ ಕನ್ನಡ 11ರ ಸ್ಪರ್ಧೆಗೆ ಸಂಕಷ್ಟ ಎದುರಾಗಿದೆ. ಸಾಗರದ ವಕೀಲರೊಬ್ಬರು ಸ್ಪರ್ಧಿ ಚೈತ್ರಾ ಕುಂದಾಪುರ ಮನೆಯಿಂದ ಹೊರ ಹಾಕುವಂತೆ ಲೀಗಲ್ ನೋಟಿಸ್ ಕಳುಹಿಸಿ ಎಚ್ಚರಿಕೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲ ಭೋಜರಾಜ್ ಎಂಬುವರು ಕಲರ್ಸ್ ಕನ್ನಡ ವಾಹಿನಿಯ ಪ್ರೊಡ್ಯೂಸರ್, ಎಡಿಟರ್ ಅವರಿಗೆ ಇ-ಮೇಲ್ ಮೂಲಕ ಲೀಗಲ್ ನೋಟಿಸ್ … Continue reading ಬಿಗ್ ಬಾಸ್ ಕನ್ನಡಕ್ಕೆ ಸಂಕಷ್ಟ: ‘ಚೈತ್ರಾ ಕುಂದಾಪುರ’ ಹೊರಹಾಕುವಂತೆ ‘ಸಾಗರದ ವಕೀಲ ಭೋಜರಾಜ್’ ಲೀಗಲ್ ನೋಟಿಸ್