BREAKING: ಬಿಗ್ ಬಾಸ್ ಸ್ಪರ್ಧಿ ‘ವರ್ತೂರು ಸಂತೋಷ್’ಗೆ ಮತ್ತೊಂದು ಸಂಕಷ್ಟ: ಅಸುರಕ್ಷಿತ ರೀತಿ ಪ್ರಾಣಿ ಸಾಗಾಟದಡಿ ಪ್ರಕರಣ ದಾಖಲು

ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿ, ಸಂಕಷ್ಟಕ್ಕೆ ಸಿಲುಕಿ, ಜೈಲು ಪಾಲಾಗಿದ್ದಂತ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೇ ಪ್ರಾಣಿಗಳನ್ನು ಅಸುರಕ್ಷಿತವಾಗಿ ಸಾಗಾಟ ಮಾಡಿದ ಆರೋಪದಲ್ಲಿ ಅಧಿಕಾರಿಯೊಬ್ಬರು ಅವರ ವಿರುದ್ಧ ದೂರು ನೀಡಿದ್ದಾರೆ. ಹೌದು ಬಿಗ್ ಬಾಸ್ ಸೆಲೆಬ್ರೆಟಿ ವರ್ತೂರು ಸಂತೋಷ್ ಅವರು ಪ್ರಾಣಿಗಳ ಸಾಗಾಟ ನಿಯಮವನ್ನು ಮೀರಿ, ಪ್ರಾಣಿಗಳನ್ನು ಅಸುರಕ್ಷಿತವಾಗಿ ಸಾಗಾಟ ಮಾಡಿದ್ದಾರೆ ಅಂತ ಪ್ರಾಣಿ ಕಲ್ಯಾಣಾಧಿಕಾರಿ ಹರೀಶ್ ಎಂಬುವರು ಪೊಲೀಸರಿಗೆ ವರ್ತೂರು ಸಂತೋಷ್ ವಿರುದ್ಧ ದೂರು … Continue reading BREAKING: ಬಿಗ್ ಬಾಸ್ ಸ್ಪರ್ಧಿ ‘ವರ್ತೂರು ಸಂತೋಷ್’ಗೆ ಮತ್ತೊಂದು ಸಂಕಷ್ಟ: ಅಸುರಕ್ಷಿತ ರೀತಿ ಪ್ರಾಣಿ ಸಾಗಾಟದಡಿ ಪ್ರಕರಣ ದಾಖಲು