BIG UPDATE : ವಯನಾಡು ಭೂಕುಸಿತ ಪ್ರಕರಣ :’200’ರ ಗಡಿ ಸಮೀಪಸಿದ ಮೃತರ ಸಂಖ್ಯೆ!

ಕೇರಳ : ಮಳೆಯ ರುದ್ರ ನರ್ತನಕ್ಕೆ ದೇವರನಾಡು ಕೇರಳ ಅಕ್ಷರಶಃ ಕಂಗಾಲಾಗಿ ಹೋಗಿದೆ. ರಾಜ್ಯ ಕಂಡು ಕೇಳರಿಯದ ದುರಂತ ವಯನಾಡಿನಲ್ಲಿ ಸಂಭವಿಸಿದ್ದು, ಭೀಕರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ ಇದೀಗ 180ಕ್ಕೆ ಏರಿಕೆಯಾಗಿದ್ದು, 200 ಗಡಿ ಸಮೀಪಸಿದೆ. ಈ ಮಧ್ಯ ಭಾರತ ಹವಾಮಾನ ಇಲಾಖೆಯು ಬುಧವಾರವೂ ವಯನಾಡು ಸೇರಿದಂತೆ ಉತ್ತರ ಕೇರಳದ ವಿವಿಧೆಡೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದೆ. ಜುಲೈ 31 ಮತ್ತು ಆಗಸ್ಟ್ 1ರಂದು ವಯನಾಡು ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು … Continue reading BIG UPDATE : ವಯನಾಡು ಭೂಕುಸಿತ ಪ್ರಕರಣ :’200’ರ ಗಡಿ ಸಮೀಪಸಿದ ಮೃತರ ಸಂಖ್ಯೆ!