BIG UPDATE: ಆತಂಕದ ನಡುವೆ ನೆಮ್ಮದಿಯ ಸುದ್ದಿ, ರಾಜ್ಯದಲ್ಲಿ ಮಂಕಿಪಾಕ್ಸ್ ಪತ್ತೆಯಾಗಿಲ್ಲ ಸುಧಾಕರ್‌ ಸ್ಪಷ್ಟನೆ

ಬೆಂಗಳೂರು: ಈ ತಿಂಗಳ ಆರಂಭದಲ್ಲಿ ಬೆಂಗಳೂರಿಗೆ ಬಂದಿದ್ದ ಮಧ್ಯವಯಸ್ಕ ಇಥಿಯೋಪಿಯನ್ ಪ್ರಜೆಗೆ ಮಂಕಿಪಾಕ್ಸ್ ರೋಗಲಕ್ಷಣಗಳು ಕಂಡುಬಂದಿವೆ ಎಂದು ಶಂಕಿಸಿದ ನಂತರ ಅವರನ್ನು ಮಂಕಿಪಾಕ್ಸ್ ಪರೀಕ್ಷೆಗೆ ಒಳಪಡಿಸಲಾಯಿತು. ಇದು ಚಿಕನ್ ಪಾಕ್ಸ್ ಪ್ರಕರಣ ಎಂದು ಅವರ ವರದಿ ಈಗ ದೃಢಪಡಿಸಿದೆ. ಈ ಬಗ್ಗೆ ಆರೋಗ್ಯ ಸಚಿವ ಆರ್‌ ಸುಧಾಕರ್‌ ಟ್ವಿಟರ್‌ನಲ್ಲಿ ಮಾಹತಿ ನೀಡಿದ್ದಾರೆ. ಬಾಧಿತ ದೇಶಗಳಿಂದ ಬೆಂಗಳೂರು/ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರನ್ನು ಜೊತೆಗೆ ಜ್ವರ, ಶೀತ ಮತ್ತು ಬೆವರು, ದುಗ್ಧರಸ ಗ್ರಂಥಿ ಊತ, ತಲೆನೋವು, ಸ್ನಾಯು … Continue reading BIG UPDATE: ಆತಂಕದ ನಡುವೆ ನೆಮ್ಮದಿಯ ಸುದ್ದಿ, ರಾಜ್ಯದಲ್ಲಿ ಮಂಕಿಪಾಕ್ಸ್ ಪತ್ತೆಯಾಗಿಲ್ಲ ಸುಧಾಕರ್‌ ಸ್ಪಷ್ಟನೆ