BIG NEWS: ಕಾಂಗ್ರೆಸ್ ಮುಖಂಡೆ ನವ್ಯಶ್ರೀ ಹನಿಟ್ರಾಫ್ ಗೆ ಬಿಗ್ ಟ್ವಿಸ್ಟ್: ಈ ಪ್ರಕರಣದ ಹಿಂದಿನ ಸೂತ್ರಧಾನ ಗುಟ್ಟು ರಟ್ಟು

ಬೆಳಗಾವಿ: ಕಾಂಗ್ರೆಸ್ ಮುಖಂಡೆ ನವ್ಯಶ್ರೀ ಹಾಗೂ ರಾಜ್ ಕುಮಾರ್ ಟಾಕಳೆ ನಡುವಿನ ಸಂಘರ್ಷ ತಾರಕಕ್ಕೇರಿದೆ. ರಾಜಕುಮಾರ್ ಟಾಕಳೆ ಮಾಡಿದಂತ ಹನಿಟ್ರ್ಯಾಫ್ ಪ್ರಕರಣಕ್ಕೆ ಇದೀಗ ನವ್ಯಶ್ರೀ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಈ ಇಡೀ ಪ್ರಕರಣದ ಹಿಂದಿನ ಸೂತ್ರಧಾನ ಚನ್ನಪಟ್ಟಣದ ಮೂಲದವರು. ಚನ್ನಪಟ್ಟಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ನಿಲ್ಲಬೇಕು ಎನ್ನುವ ಉದ್ದೇಶ ಹೊಂದಿದ ವ್ಯಕ್ತಿ ಹೀಗೆಲ್ಲಾ ಮಾಡಿಸಿದ್ದಾರೆ. ನನ್ನ ರಾಜಕೀಯ ಜೀವನ ಹಾಳು ಮಾಡಿ, ತಾನು ಚನ್ನಪಟ್ಟಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲೋ ಪ್ಲಾನ್ ನಲ್ಲಿ ಇದೆಲ್ಲಾ ಮಾಡುತ್ತಿದ್ದಾರೆ ಎಂಬುದಾಗಿ ವಾಗ್ದಾಳಿ … Continue reading BIG NEWS: ಕಾಂಗ್ರೆಸ್ ಮುಖಂಡೆ ನವ್ಯಶ್ರೀ ಹನಿಟ್ರಾಫ್ ಗೆ ಬಿಗ್ ಟ್ವಿಸ್ಟ್: ಈ ಪ್ರಕರಣದ ಹಿಂದಿನ ಸೂತ್ರಧಾನ ಗುಟ್ಟು ರಟ್ಟು