BREAKING NEWS: ‘ನಟ ದುನಿಯಾ ವಿಜಯ್’ಗೆ ಜೀವ ಬೆದರಿಕೆ ಪ್ರಕರಣ: ಪಾನಿಪೂರಿ ಕಿಟ್ಟಿ ವಿರುದ್ಧ ಹೊಸ FIR ದಾಖಲಿಸಲು ಹೈಕೋರ್ಟ್ ಅನುಮತಿ | Actor Duniya Vijay

ಬೆಂಗಳೂರು: ನಟ ದುನಿಯಾ ವಿಜಯ್ ( Actor Duniya Vijay ) ಹಾಗೂ ಪಾನಿಪೂರಿ ಕಿಟ್ಟಿ ನಡುವಿನ ಗಲಾಟೆಗೆ ಈಗ ಮತ್ತೆ ಮರುಜೀವ ಬಂದಿದೆ. ಪಾನಿಪೂರಿ ಕಿಟ್ಟಿ ವಿರುದ್ಧ ದಾಖಲಾಗಿದ್ದಂತ ಎಫ್ಐಆರ್ ರದ್ದು ಪ್ರಶ್ನಿಸಿ ನಟ ವಿಜಿ ಸಲ್ಲಿಸಿದ್ದಂತ ಮೇಲ್ಮನವಿಗೆ ಹೈಕೋರ್ಟ್ ಪುರಸ್ಕರಿಸಿದೆ. ಹೀಗಾಗಿ ಈಗ ಪಾನಿಪೂರಿ ಕಿಟ್ಟಿ ವಿರುದ್ಧ ಹೊಸದಾಗಿ ಎಫ್ಐಆರ್ ದಾಖಲಾಗಲಿದೆ. ‘ಬಿಜೆಪಿ ಆಡಳಿತದಲ್ಲಿ ರಕ್ಷಕರೇ ಭಕ್ಷಕರಾಗಿದ್ದಾರೆ’ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ 2018ರಲ್ಲಿ ನಟ ದುನಿಯಾ ವಿಜಿ ಹಾಗೂ ಪಾನಿಪೂರಿ ಕಿಟ್ಟಿ … Continue reading BREAKING NEWS: ‘ನಟ ದುನಿಯಾ ವಿಜಯ್’ಗೆ ಜೀವ ಬೆದರಿಕೆ ಪ್ರಕರಣ: ಪಾನಿಪೂರಿ ಕಿಟ್ಟಿ ವಿರುದ್ಧ ಹೊಸ FIR ದಾಖಲಿಸಲು ಹೈಕೋರ್ಟ್ ಅನುಮತಿ | Actor Duniya Vijay