BIG NEWS: ‘ವರ್ಗಾವಣೆ ನಿರೀಕ್ಷೆ’ಯಲ್ಲಿದ್ದವರಿಗೆ ಬಿಗ್ ಶಾಕ್: ‘ಸಿಎಂ ಬೊಮ್ಮಾಯಿ’ ವರ್ಗಾವಣೆ ಪ್ರಸ್ತಾವನೆಗೆ ಬ್ರೇಕ್ | Karnataka Government Employee Transfer

ಬೆಂಗಳೂರು: ರಾಜ್ಯದ ಸರ್ಕಾರಿ ಅಧಿಕಾರಿ, ನೌಕರರ ಸಾರ್ವತ್ರಿಕ ವರ್ಗಾವಣೆ ( Universal Transfer )  ಅವಧಿ ಮುಗಿದ್ದದರೂ, ಸಿಎಂ ಕಚೇರಿಗೆ ಪದೇ ಪದೇ ವರ್ಗಾವಣೆಗಾಗಿ ಶಿಫಾರಸ್ಸು, ಬೇಡಿಕೆಯ ಮನವಿಗಳನ್ನು, ಕೋರಿಕೆಗಳನ್ನು ಸಲ್ಲಿಸಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ವರ್ಗಾವಣೆ ಪ್ರಸ್ತಾವನೆ ಸಲ್ಲಿಸದಂತೆ ಸಿಎಂ ಬೊಮ್ಮಾಯಿ ( CM Bommai ) ಖಡಕ್ ಸೂಚನೆ ನೀಡಿದ್ದಾರೆ. ಮಾದಪ್ಪನ ಹಾಡನ್ನು ಕೆಟ್ಟದಾಗಿ ಬಿಂಬಿಸಿದಾಗ ಎಲ್ಲಿಗೆ ಹೋಗಿತ್ತು ನಿಮ್ಮ ಬುದ್ದಿ ನಟ ರಿಷಬ್ ಶೆಟ್ಟಿ ಜನತೆ ಪ್ರಶ್ನೆ ಈ ಸಂಬಂಧ ಆಯಾ ಇಲಾಖೆಗೆ ಮೌಖಿಕ … Continue reading BIG NEWS: ‘ವರ್ಗಾವಣೆ ನಿರೀಕ್ಷೆ’ಯಲ್ಲಿದ್ದವರಿಗೆ ಬಿಗ್ ಶಾಕ್: ‘ಸಿಎಂ ಬೊಮ್ಮಾಯಿ’ ವರ್ಗಾವಣೆ ಪ್ರಸ್ತಾವನೆಗೆ ಬ್ರೇಕ್ | Karnataka Government Employee Transfer