BIGG NEWS : ಬೆಂಗಳೂರು ಮಳೆಗೆ ಹೆದರಿ ʻ ಮನೆ ತೊರೆದವರಿಗೆ ಬಿಗ್‌ ಶಾಕ್ ʼ:‌ ಬೆಳ್ಳಂದೂರಿನ ರೈನ್‌ಬೋ ಲೇಔಟ್‌ನಲ್ಲಿ ʻ ಖತರ್ನಾಕ್‌ ಕಳ್ಳತನ ಎಂಟ್ರಿ ʼ

ಬೆಂಗಳೂರು : ಸಿಲಿಕಾನ್‌ ಸಿಟಿ ಜನರೇ ಎಚ್ಚರ..ಎಚ್ಚರ.. ಮಳೆ ಬಂತು ಎಂದು ಸಂಬಂಧಿಕರ ಮನೆಗೆ ತೆರಳದಿರಿ.. ಇದೀಗ ಖತರ್ನಾಕ್‌ ಕಳ್ಳತನ ಎಂಟ್ರಿಯಾಗಿದೆ. ಭೂ ಸೇನಾ ಮುಖ್ಯಸ್ಥ ಲಡಾಖ್‌ಗೆ ಭೇಟಿ… IAF ಅಪಾಚೆ ಹೆಲಿಕಾಪ್ಟರ್‌ನಲ್ಲಿ ಜನರಲ್ ʻಮನೋಜ್ ಪಾಂಡೆʼ ಹಾರಾಟ… ವಿಡಿಯೋ ಮಳೆಯ ಅರ್ಭಟ ಇದ್ದರೂ ಕಳ್ಳರ ಹಾವಳಿ ತಪ್ಪಿಲ್ಲ..ಮಳೆಯಲ್ಲೂ ಖದೀಮರು ನಿಮ್ಮ ಮನೆಗೆ ಕನ್ನಹಾಕುವ ಸಾಧ್ಯತೆ ಹೆಚ್ಚಾಗುತ್ತಿದೆ. ಇದೀಗ ಇಂತಹದ್ದೇ ಘಟನೆ ಐಟಿ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಭಾರೀ ಮಳೆಯ ಆರ್ಭಟಕ್ಕೆ ಜನರು  ಸಂಕಷ್ಟಕ್ಕೆ ಒಳಗಾಗಿದ್ದರು. … Continue reading BIGG NEWS : ಬೆಂಗಳೂರು ಮಳೆಗೆ ಹೆದರಿ ʻ ಮನೆ ತೊರೆದವರಿಗೆ ಬಿಗ್‌ ಶಾಕ್ ʼ:‌ ಬೆಳ್ಳಂದೂರಿನ ರೈನ್‌ಬೋ ಲೇಔಟ್‌ನಲ್ಲಿ ʻ ಖತರ್ನಾಕ್‌ ಕಳ್ಳತನ ಎಂಟ್ರಿ ʼ