́ಪಡಿತರ ಚೀಟಿʼದಾರರಿಗೆ ಬಿಗ್‌ ಶಾಕ್ ..! ಇನ್ಮುಂದೆ 4 ಚಕ್ರದ ವಾಹನ ಹೊಂದಿದ್ರೆ, ʻ ಅಂತ್ಯೋದಯ, ಬಿಪಿಎಲ್ ಕಾರ್ಡ್‌ʼ ರದ್ದು

ಬೆಂಗಳೂರು: ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದವರ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬ್ರೇಕ್‌ ಹಾಕಲಿದೆ BIGG NEWS : ತುಮಕೂರಿನ ಕಳ್ಳಂಬೆಳ್ಳೆ ಬಳಿ ಅಪಘಾತದಲ್ಲಿ 9 ಮಂದಿ ಸಾವು : ಮೃತರ ಕುಟುಂಬಗಳಿಗೆ ಸಿಎಂ ಸೂಕ್ತ ಪರಿಹಾರ ಒದಗಿಸಬೇಕು : ಮಾಜಿ ಸಿಎಂ ಹೆಚ್ ಡಿಕೆ ಅಂತ್ಯೋದಯ, ಬಿಪಿಎಲ್‌ ಪಡಿತರ ಚೀಟಿಯನ್ನು ಅಕ್ರಮವಾಗಿ ಪಡೆದು ಬಡವರ ʼಅನ್ನಭಾಗ್ಯʼಕ್ಕೆ ಕನ್ನ ಹಾಕಿದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು … Continue reading ́ಪಡಿತರ ಚೀಟಿʼದಾರರಿಗೆ ಬಿಗ್‌ ಶಾಕ್ ..! ಇನ್ಮುಂದೆ 4 ಚಕ್ರದ ವಾಹನ ಹೊಂದಿದ್ರೆ, ʻ ಅಂತ್ಯೋದಯ, ಬಿಪಿಎಲ್ ಕಾರ್ಡ್‌ʼ ರದ್ದು