BIGG NEWS : ʻದ್ವಿಚಕ್ರ ವಾಹನ ಸವಾರʼರಿಗೆ ಬಿಗ್‌ ಶಾಕ್‌ : ಮಳೆ ಬಂದಾಗ ಅಂಡರ್‌ಪಾಸ್‌ನಲ್ಲಿ ಬೈಕ್‌ ನಿಲ್ಲಿಸಿದ್ರೆ ʼ ಜೇಬಿಗೆ ಕತ್ತರಿ ಫೀಕ್ಸ್ ʼ

ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಬಿಗ್‌ ಶಾಕ್‌ ಎದುರಾಗಿದ್ದು, ಮಳೆ ಬಂದಾಗ ಅಂಡರ್‌ಪಾಸ್‌ನಲ್ಲಿ ನಿಂತರೇ ವಾಹನ ಸವಾರರಿಗೆ ದಂಡ ಫಿಕ್ಸ್‌ ಮಾಡಲಾಗಿದೆ. BIGG NEWS : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಗುಡ್ ನ್ಯೂಸ್ : ಕರ್ನಾಟಕ ಗ್ರಾಮಪಂಚಾಯಿತಿಗಳಿಗೆ 628 ಕೋಟಿ ರೂ.ಬಿಡುಗಡೆ ಸಿಲಿಕಾನ್‌ ಸಿಟಿಯಲ್ಲಿ ಮಳೆ ಬಂದಾಗೆಲ್ಲ ಜನರು ಓಡಿ  ಹೋಗಿ ಅಂಡರ್‌ಪಾಸ್‌ನಲ್ಲಿ ಸವಾರರು ದ್ವಿಚಕ್ರ ವಾಹನ ನಿಲ್ಲಿಸಿದರೆ ಸಂಚಾರಿ ಪೊಲೀಸರು ದಂಡ ಹಾಕಲಿದ್ದಾರೆ. ಅಂಡರ್ ಪಾಸ್‌ನಲ್ಲಿ ವಾಹನ ನಿಲ್ಲಿಸುವುದರಿಂದ ಹಿಂಬದಿಯಿಂದ ಬರುವ ವಾಹನ ಅಪಘಾತ ಸಂಭವಿಸಿದೆ. … Continue reading BIGG NEWS : ʻದ್ವಿಚಕ್ರ ವಾಹನ ಸವಾರʼರಿಗೆ ಬಿಗ್‌ ಶಾಕ್‌ : ಮಳೆ ಬಂದಾಗ ಅಂಡರ್‌ಪಾಸ್‌ನಲ್ಲಿ ಬೈಕ್‌ ನಿಲ್ಲಿಸಿದ್ರೆ ʼ ಜೇಬಿಗೆ ಕತ್ತರಿ ಫೀಕ್ಸ್ ʼ