ದೇಶದ ಹಿರಿಯ ನಾಗರೀಕರಿಗೆ ಬಿಗ್‌ ಶಾಕ್‌: ಸದ್ಯಕ್ಕಿಲ್ಲ ರಿಯಾಯಿತಿ ಪ್ರಯಾಣ, ಸಂಸತ್ತಿನಲ್ಲಿ ರೈಲ್ವೆ ಸಚಿವ ಸ್ಪಷ್ಟನೆ

ನವದೆಹಲಿ: ಕಳೆದ ವರ್ಷ ಪ್ರಯಾಣಿಕರ ಸೇವೆಗಳಿಗೆ 59,000 ಕೋಟಿ ರೂ.ಗಳ ಸಬ್ಸಿಡಿಯನ್ನು ನೀಡಲಾಗಿದ್ದು, ಸಾರ್ವಜನಿಕ ಸಾರಿಗೆದಾರರ ಪಿಂಚಣಿ ಮತ್ತು ವೇತನದ ಬಿಲ್ಗಳು ತುಂಬಾ ಹೆಚ್ಚಾಗಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದಾರೆ. ಇದೇ ವೇಳೇ ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗುವ ರಿಯಾಯಿತಿಗಳನ್ನು ಯಾವಾಗ ಪುನಃಸ್ಥಾಪಿಸಲಾಗುತ್ತದೆ ಎಂಬ ಮಹಾರಾಷ್ಟ್ರದ ಸ್ವತಂತ್ರ ಸಂಸದ ನವನೀತ್ ರಾಣಾ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ವೈಷ್ಣವ್ ಉತ್ತರಿಸುತ್ತ ಈ ರೀತಿ ಹೇಳಿದ್ದು, ಇದೇ ವೇಳೆ ಅವರು ಹಿರಿಯ ನಾಗರಿಕರಿಗೆ … Continue reading ದೇಶದ ಹಿರಿಯ ನಾಗರೀಕರಿಗೆ ಬಿಗ್‌ ಶಾಕ್‌: ಸದ್ಯಕ್ಕಿಲ್ಲ ರಿಯಾಯಿತಿ ಪ್ರಯಾಣ, ಸಂಸತ್ತಿನಲ್ಲಿ ರೈಲ್ವೆ ಸಚಿವ ಸ್ಪಷ್ಟನೆ